Slide
Slide
Slide
previous arrow
next arrow

ಇಂದು ಯಕ್ಷತರಂಗಿಣಿ ವಾರ್ಷಿಕೋತ್ಸವ

300x250 AD

ಸಿದ್ದಾಪುರ: ತಾಲೂಕಿನ ಹಾರ್ಸಿಕಟ್ಟಾದ ಯಕ್ಷತರಂಗಿಣಿ ಸಂಸ್ಥೆಯ ಮೂರನೇ ವರ್ಷದ ವಾರ್ಷಿಕೋತ್ಸವ ಸಮಾರಂಭ ಹಾಗೂ ಕು.ಅಮಿತ್ ಭಟ್ಟ ಮಾಣಿಕ್ನಮನೆ ಅವರ ಚೊಚ್ಚಲ ಕೃತಿ ‘ಭವರ ಭಾರತಿ’ ಯಕ್ಷಗಾನ ಪ್ರದರ್ಶನ ಹಾರ್ಸಿಕಟ್ಟಾ ಗಜಾನನೋತ್ಸವ ಸಮಿತಿಯಲ್ಲಿ ಜೂನ್.8ರಂದು ಸಂಜೆ 7ಕ್ಕೆ ಜರುಗಲಿದೆ.
ಹಿಮ್ಮೇಳದಲ್ಲಿ ಭಾಗವತರಾಗಿ ಸೃಜನ್ ಗಣೇಶ ಹೆಗಡೆ, ಮದ್ದಳೆಯಲ್ಲಿ ಮಂಜುನಾಥ್ ಗುಡ್ಡೆದಿಂಬ ಚಂಡೆಯಲ್ಲಿ ಗಣೇಶ ಕೆರೆಕೈ ಸಹಕರಿಸುವರು.
ಮುಮ್ಮೇಳದಲ್ಲಿ ನಂದನ ನಾಯ್ಕ ಅರಶಿನಗೋಡ, ಯುವರಾಜ್ ನಾಯ್ಕ, ಮೈತ್ರಿ ಗೌಡ, ಅಮಿತ್ ಭಟ್ಟ, ಆದಿತ್ಯ ಹೆಗಡೆ, ಪೃಥ್ವಿ, ಲಕ್ಷ್ಮೀಶ್, ಭಾರ್ಗವ್, ನಿಶಾ, ಕೌಶಿಕ್, ವರುಣ್ ಪಾತ್ರನಿರ್ವಹಿಸಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top